Sunday, January 30, 2011

ಭಾರತದ ಪ್ರಖ್ಯಾತ ಕುಸ್ತಿಪಟು ಶ್ರೀ.ಅಮೋಲ್ ಬುಚಾಡೆ ಯವರಿಂದ ಸಾಯಿಬಾಬಾನಿಗೆ ಬೆಳ್ಳಿಯ ಗದೆಯ ಕಾಣಿಕೆ - 30ನೇ ಜನವರಿ 2011- ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತದ ಪ್ರಖ್ಯಾತ ಕುಸ್ತಿಪಟು ಹಾಗೂ "ರುಸ್ತುಂ - ಎ - ಹಿಂದ್" ಪ್ರಶಸ್ತಿ ಪುರಸ್ಕೃತರಾದ ಪುಣೆಯ ಶ್ರೀ.ಅಮೋಲ್ ಬುಚಾಡೆ ಯವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರಿಗೆ ಬೆಳ್ಳಿಯ ಗದೆಯನ್ನು ಕಾಣಿಕೆಯಾಗಿ ಅರ್ಪಿಸಿದರು. ಕಾಣಿಕೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರೆ ಮೋರೆಯವರು ಸ್ವೀಕರಿಸಿದರು. ಆ ಸಂದರ್ಭದಲ್ಲಿ ಶಿರಡಿ ನಗರ ಪಂಚಾಯತಿಯ ಉಪಾಧ್ಯಕ್ಷ ಶ್ರೀ.ಶಿವಾಜಿ ಗೊಂಡ್ಕರ್ ಮತ್ತು ಶ್ರೀ.ಕಮಲಾಕರ್ ಕೋತೆಯವರು ಉಪಸ್ಥಿತರಿದ್ದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment