Monday, January 24, 2011

ಖ್ಯಾತ ಹಿಂದಿ ಚಿತ್ರನಟರಾದ  ರಾಜೇಶ್ ಖನ್ನಾ ಮತ್ತು  ಜೀನತ್ ಅಮಾನ್ ಶಿರಡಿ ಭೇಟಿ - 24ನೇ ಜನವರಿ 2011 - ಕೃಪೆ: ಸಾಯಿ ಅಮೃತಧಾರಾ.ಕಾಂ 

ಖ್ಯಾತ ಹಿಂದಿ ಚಿತ್ರನಟ ರಾಜೇಶ್ ಖನ್ನಾ ಹಾಗೂ ಖ್ಯಾತ ಹಿಂದಿ ಚಿತ್ರನಟಿ ಜೀನತ್ ಅಮಾನ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment