Sunday, January 2, 2011

ಕೇಂದ್ರ ಆಹಾರ ಸಂಸ್ಕರಣ ಖಾತೆ ಸಚಿವರ ಶಿರಡಿ ಭೇಟಿ - ೨ ನೇ ಜನವರಿ ೨೦೧೧ - ಕೃಪೆ: ಸಾಯಿಅಮೃತಧಾರಾ.ಕಾಂ

ಕೇಂದ್ರ ಆಹಾರ ಸಂಸ್ಕರಣ ಖಾತೆ ಸಚಿವ ಶ್ರೀ.ಸುಬೋಧಕಾಂತ್ ಸಹಾಯ್ ರವರು ಶಿರಡಿಗೆ ಭೇಟಿ ನೀಡಿ ಸಾಯಿಬಬಾರವರ ಸಮಾಧಿ ದರ್ಶನ ಪಡೆದರು. ಸಾಯಿಬಾಬಾರವರ ಸಮಾಧಿ ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಮತ್ತು ಶಿರಡಿ ನಗರಪಾಲಿಕೆ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರು ಸನ್ಮಾನಿಸಿದರು. 

 ಸಾಯಿಬಾಬಾ ದರ್ಶನ ಪಡೆಯುತ್ತಿರುವ ಸಚಿವ ಶ್ರೀ.ಸುಬೋಧಕಾಂತ್ ಸಹಾಯ್ 
 
 ಸಚಿವರನ್ನು ಸನ್ಮಾನಿಸುತ್ತಿರುವ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ  ಶ್ರೀಮತಿ.ಅಲ್ಕಾ ಶೆಜ್ವಾಲ್ 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment