Monday, January 17, 2011

ಪಾಂಡಿಚೇರಿ ಮುಖ್ಯಮಂತ್ರಿಯ ಶಿರಡಿ ಭೇಟಿ - 16ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಪಾಂಡಿಚೇರಿ ಮುಖ್ಯಮಂತ್ರಿಯಾದ ಶ್ರೀ.ವಿ.ವೈಥಿಲಿಂಗಂ ರವರು ಇದೇ ತಿಂಗಳ 16ನೇ ಜನವರಿ 2011 ರಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. 

ಸಾಯಿಬಾಬಾ ಸಮಾಧಿ ದರ್ಶನ ಪಡೆಯುತ್ತಿರುವ ಪಾಂಡಿಚೇರಿ ಮುಖ್ಯಮಂತ್ರಿ 

ಪಾಂಡಿಚೇರಿ ಮುಖ್ಯಮಂತ್ರಿಗಳನ್ನು ಸತ್ಕರಿಸುತ್ತಿರುವ ಶ್ರೀ.ಜಯಂತ್ ಸಾಸನೆ 

ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment