Thursday, November 25, 2010

ತಿರುವಣ್ಣಾಮಲೈನ ಸಾಯಿಬಾಬಾ ಮಂದಿರ - ಅಕ್ಷಯ ಶ್ರೀ ಸಾಯಿ ಧ್ಯಾನ ಸಭಾ, ಶಿರಡಿ ಸಾಯಿ ಪ್ರಚಾರ ಸೇವಾ ಕಮ್ಯುನಿಕೇಶನ್ ಸೆಂಟರ್, ಕೊಸಲೈ ಗ್ರಾಮ, ಕುಬೇರಮ್ಮನ್ ಪಿಳ್ಳೈ ಗಾರ್ಡನ್, ಗಿರಿವಾಲ ರಸ್ತೆ, ಆದಿ ಅಣ್ಣಾಮಲೈ, ತಿರುವಣ್ಣಾಮಲೈ - 606 601, ತಮಿಳುನಾಡು - ಕೃಪೆ : ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯದ ಭೂಮಿಪೂಜೆಯನ್ನು 6ನೇ ಡಿಸೆಂಬರ್ 2008 ರಂದು ನೆರವೇರಿಸಲಾಯಿತು.
  • ಈ ದೇವಾಲಯವನ್ನು 26ನೇ ಏಪ್ರಿಲ್ 2009 ರಂದು ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ನ ಅಧ್ಯಕ್ಷ ಶ್ರೀ.ಕೆ.ವಿ.ರಮಣಿಯವರು ಉದ್ಘಾಟಿಸಿದರು. 
  • ಶಿರಡಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ. 

ಶಿರಡಿ ಸಾಯಿಬಾಬಾರವರ ವಿಗ್ರಹ 

ದೇವಾಲಯದ ಕಾರ್ಯಚಟುವಟಿಕೆಗಳು: 

ದೇವಾಲಯದ ದೈನಂದಿನ ಕಾರ್ಯಕ್ರಮಗಳು: 


ಆರತಿಯ ಸಮಯ
ಆರತಿ
ಸಮಯ
ಕಾಕಡ ಆರತಿ
6:00 AM
ಮಧ್ಯಾನ್ಹ ಆರತಿ
12:40 PM
ಧೂಪಾರತಿ
6:40 PM
ಶೇಜಾರತಿ
8:40 PM

ದೇವಾಲಯದಲ್ಲಿ ಪ್ರತಿನಿತ್ಯ ಲೋಕಕಲ್ಯಾಣಾರ್ಥವಾಗಿ ಧುನಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ಪ್ರತಿನಿತ್ಯ ಸಾಯಿಬಾಬಾರವರ ವಿಗ್ರಹಕ್ಕೆ ಪುಷ್ಪಾಭಿಷೇಕ ನೆರವೇರಿಸಲಾಗುತ್ತದೆ.
ಗ್ರಾಮದ ಬಡವರಿಗೆ ಉಚಿತವಾಗಿ ಪ್ರತಿ ವರ್ಷ ಶಿರಡಿ ಪ್ರವಾಸವನ್ನು ಮಂದಿರದ ವತಿಯಿಂದ ಆಯೋಜಿಸಲಾಗುತ್ತಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ : 

ಅಕ್ಷಯ ಶ್ರೀ ಸಾಯಿ ಧ್ಯಾನ ಸಭಾ
ಶಿರಡಿ ಸಾಯಿ ಪ್ರಚಾರ ಸೇವಾ ಕಮ್ಯುನಿಕೇಶನ್ ಸೆಂಟರ್,
ಕೊಸಲೈ ಗ್ರಾಮ, ಕುಬೇರಮ್ಮನ್ ಪಿಳ್ಳೈ ಗಾರ್ಡನ್,
ಗಿರಿವಾಲ ರಸ್ತೆ, ಆದಿ ಅಣ್ಣಾಮಲೈ,
ತಿರುವಣ್ಣಾಮಲೈ - 606 601, ತಮಿಳುನಾಡು.


ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಸೂರ್ಯಚಂದ್ರ / ಶ್ರೀ. ರವಿ ಮಾಧಿ ಅಗ್ನಿ

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


099413 03389 / 094446 13745/

ಈ ಮೇಲ್ ವಿಳಾಸ: 



ಮಾರ್ಗಸೂಚಿ: 

ಗಿರಿವಾಲಾ ರಸ್ತೆ, ಆದಿ ಅಣ್ಣಾಮಲೈ, ತಿರುವಣ್ಣಾಮಲೈ

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment