Saturday, November 13, 2010

ಬೆಂಗಳೂರಿನಲ್ಲಿ 21ನೇ ನವೆಂಬರ್ 2010 ರಂದು  ಅಖಂಡ ಸಾಯಿ ನಾಮಜಪ ಕಾರ್ಯಕ್ರಮ - ಕೃಪೆ : ಸಾಯಿಅಮೃತಧಾರಾ.ಕಾಂ

ಬೆಂಗಳೂರಿನ ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದಲ್ಲಿ ಇದೇ ತಿಂಗಳ 21ನೇ  ನವೆಂಬರ್ 2010, ಭಾನುವಾರದಂದು ಅಖಂಡ ಸಾಯಿ ನಾಮಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ"ಯ ಕಾರ್ಯಕ್ರಮವನ್ನು ಬೆಳಿಗ್ಗೆ 8 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಾರ್ಥನೆ. 

ಹೆಚ್ಚಿನ ವಿವರಗಳಿಗಾಗಿ ಸಾಯಿಭಕ್ತರು ಶ್ರೀ.ಆರ್.ಸತೀಶ್ ಅಥವಾ ಶ್ರೀಮತಿ.ಇಂದುಮತಿಯವರನ್ನು ಮೊಬೈಲ್ ನಂಬರ್ 93412 64696 ರಲ್ಲಿ ಸಂಪರ್ಕಿಸಬಹುದು. 


ಕಾರ್ಯಕ್ರಮ ನಡೆಯುವ ಸ್ಥಳದ ವಿವರ ಈ ಕೆಳಕಂಡಂತೆ ಇದೆ: 


ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ 
ಶ್ರೀ ಸಾಯಿ ಅಮೃತಮ್ , 3 ನೇ ಮಹಡಿ, (ಕೆಫೆ ಕಾಫಿ ಡೇ ಮೇಲುಗಡೆ)
ನಂ.1481, ಸೌತ್ ಎಂಡ್ "ಬಿ" ಅಡ್ಡ ರಸ್ತೆ, 28ನೇ ಮುಖ್ಯರಸ್ತೆ,
9ನೇ ಬ್ಲಾಕ್ ಬಡಾವಣೆ, ರಾಗಿಗುಡ್ಡ ದೇವಸ್ಥಾನದ ಬಳಿ,
ಬೆಂಗಳೂರು-560 069.


ಮಾರ್ಗಸೂಚಿ: ಈಸ್ಟ್ ಎಂಡ್ ವೃತ್ತದ ಬಸ್ ನಿಲ್ದಾಣದ  ಬಳಿ ಇಳಿದು ಎರಡು ನಿಮಿಷ ನಡೆದರೆ ಈ ಧ್ಯಾನ ಮಂದಿರ ಸಿಗುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment