Monday, July 7, 2014

ನೇಪಾಳದ ಕಟ್ಮಂಡುವಿನ ಮಹಾ ಕ್ಷೇತ್ರ ಪಶುಪತಿನಾಥ ಕ್ಷೇತ್ರ ವಿಕಾಸ ಕೋಶದ ಸದಸ್ಯ ಕಾರ್ಯದರ್ಶಿ ಡಾ.ಗೋವಿಂದ್ ಟಂಡನ್ ಹಾಗೂ ಅವರ ತಂಡದವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ನೇಪಾಳದ ಕಟ್ಮಂಡುವಿನ ಮಹಾ ಕ್ಷೇತ್ರ ಪಶುಪತಿನಾಥ ಕ್ಷೇತ್ರ ವಿಕಾಸ ಕೋಶದ ಸದಸ್ಯ ಕಾರ್ಯದರ್ಶಿಗಳಾದ ಡಾ.ಗೋವಿಂದ್ ಟಂಡನ್ ಹಾಗೂ ಅವರ ತಂಡದವರು ಇದೇ ತಿಂಗಳ 7ನೇ ಜುಲೈ 2014, ಸೋಮವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ  ಸಮಾಧಿಯ ದರ್ಶನವನ್ನು ಪಡೆದರು. 


ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಡಾ.ಗೋವಿಂದ್ ಟಂಡನ್ ಹಾಗೂ ಅವರ ತಂಡದ ಸದಸ್ಯರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment