Wednesday, July 23, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ "ಕಾರ್ಗಿಲ್ ಗೌರವ ಕಳಶ" ದ ಸ್ವಾಗತ - ಕೃಪೆ: ಸಾಯಿಅಮೃತಧಾರಾ.ಕಾಂ

ಕಾರ್ಗಿಲ್ ವಿಜಯ ಯಾತ್ರೆಗೆ 15 ವರ್ಷಗಳು ತುಂಬಿದ ಸಂದರ್ಭದಲ್ಲಿ ಭಾರತದ ಎಲ್ಲಾ ಭಾಗಗಳಿಂದ ಜನರು ಹೊತ್ತು ತಂದಿದ್ದ "ಕಾರ್ಗಿಲ್ ಗೌರವ ಕಳಶ" ವನ್ನು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳು ಇದೇ ತಿಂಗಳ  23ನೇ ಜುಲೈ  2014, ಬುಧವಾರ ದಂದು ಸ್ವಾಗತ ಮಾಡಿದರು. ಆ ಕಳಶವನ್ನು ಹೊತ್ತು ತಂದಿದ್ದ ಜನರು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಮಾಡಿ ಪುನೀತರಾದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment