Thursday, September 1, 2011

ಭಾರತದ ಕಬಡ್ಡಿ ತಂಡದ ನಾಯಕಿ ಶ್ರೀಮತಿ.ತೇಜಸ್ವಿನಿ ಚವಾಣ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತ ಕಬಡ್ಡಿ ತಂಡದ ನಾಯಕಿ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆ  ಶ್ರೀಮತಿ.ತೇಜಸ್ವಿನಿ ಚವಾಣ್ ರವರು 1ನೇ ಸೆಪ್ಟೆಂಬರ್ 2011, ಗುರುವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment