Thursday, September 29, 2011

ಮುಂಬೈ ನ ಸಾಯಿಭಕ್ತರಿಂದ ಸಾಯಿಬಾಬಾರವರಿಗೆ ಚಂದನದ ಪಲ್ಲಕ್ಕಿಯ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಮುಂಬೈ ನ ಸಾಯಿಭಕ್ತರಾದ ಶ್ರೀ.ಸುರೇಶ ವಾದ್ವ ರವರು ಇದೇ ತಿಂಗಳ 29ನೇ ಸೆಪ್ಟೆಂಬರ್ 2011, ಗುರುವಾರದಂದು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ 19,50,000 ರುಪಾಯಿ ಬೆಲೆಬಾಳುವ ಚಂದನದ ಪಲ್ಲಕ್ಕಿಯನ್ನು ಕಾಣಿಕೆಯಾಗಿ ನೀಡಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ ಮತ್ತು ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment