Sunday, October 31, 2010

ಮಹಾರಾಷ್ಟ್ರ ಸರ್ಕಾರದ ಗಿರಿಜನ ಕಲ್ಯಾಣ ಸಚಿವ ಶ್ರೀ.ಬಾಬುರಾವ್ ಪಚ್ಪುಟೆ ಶಿರಡಿ ಭೇಟಿ - 31ನೇ ಅಕ್ಟೋಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ಸರ್ಕಾರದ ಗಿರಿಜನ ಕಲ್ಯಾಣ ಸಚಿವ ಶ್ರೀ.ಬಾಬುರಾವ್ ಪಚ್ಪುಟೆಯವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷ ಶ್ರೀ. ಶಂಕರ್ ರಾವ್ ಕೊಲ್ಹೆಯವರು ಸಚಿವರನ್ನು ಸತ್ಕರಿಸಿದರು.

ಶಿರಡಿ ಸಾಯಿಬಾಬಾರವರ ಸಮಾಧಿ ದರ್ಶನ ಮಾಡಿದ ಮಹಾರಾಷ್ಟ್ರ ಗಿರಿಜನ ಕಲ್ಯಾಣ ಸಚಿವ ಶ್ರೀ.ಬಾಬುರಾವ್ ಪಚ್ಪುಟೆ

ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷ ಶ್ರೀ. ಶಂಕರ್ ರಾವ್ ಕೊಲ್ಹೆಯವರು ಸಚಿವರನ್ನು ಸನ್ಮಾನ ಮಾಡುತ್ತಿರುವ ಚಿತ್ರ 

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment