Sunday, October 31, 2010

ಶಿರಡಿ ಸಾಯಿಬಾಬಾರವರಿಗೆ ಬೆಳ್ಳಿಯ ಕೀರಿಟ ಅರ್ಪಿಸಿದ ಆಂಧ್ರಪ್ರದೇಶದ ಸಾಯಿಭಕ್ತ - 31ನೇ ಅಕ್ಟೋಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ

ಆಂಧ್ರಪ್ರದೇಶದ ಶಾಸಕ ಶ್ರೀ.ಕೆ.ರಾಮಭೂಪಾಲ ರೆಡ್ಡಿಯವರು ಇತ್ತೀಚಿಗೆ ಶಿರಡಿ ಭೇಟಿ ನೀಡಿ ಸಾಯಿಬಾಬಾನಿಗೆ 1.1 ಕೆಜಿ ತೂಕದ ಬೆಳ್ಳಿಯ ಕೀರೀಟವನ್ನು ಕಾಣಿಕೆಯಾಗಿ ಅರ್ಪಿಸಿದರು.  

ಶಿರಡಿ ಸಾಯಿಬಾಬಾರವರಿಗೆ ಬೆಳ್ಳಿಯ ಕಿರೀಟ ಅರ್ಪಿಸಿದ ಆಂಧ್ರಪ್ರದೇಶದ ಶಾಸಕ ಶ್ರೀ.ಕೆ.ರಾಮಭೂಪಾಲ ರೆಡ್ಡಿ


ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment