Sunday, October 16, 2011

ಸಾಯಿ ಭಕ್ತರೊಬ್ಬರಿಂದ ಶಿರಡಿ ಸಾಯಿಬಾಬನಿಗೆ ಚಿನ್ನದ ಪನ್ನೀರುದಾನಿ ಯ ಕಾಣಿಕೆ  - ಕೃಪೆ: ಸಾಯಿಅಮೃತಧಾರಾ.ಕಾಂ  

ಸಾಯಿ ಭಕ್ತರಾದ ಶ್ರೀ.ಹೃಷಿಕೇಶ್ ಬಾರ್ಜೆಯವರು ಇದೇ ತಿಂಗಳ 16ನೇ ಅಕ್ಟೋಬರ್ 2011, ಭಾನುವಾರದಂದು ಶಿರಡಿ ಸಾಯಿಬಾಬಾನಿಗೆ ಸುಮಾರು 10 ಲಕ್ಷ ಬೆಲೆ ಬಾಳುವ ಚಿನ್ನದ ಪನ್ನೀರುದಾನಿಯನ್ನು ಕಾಣಿಕೆಯಾಗಿ ನೀಡಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡ್ಕರ್ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment