Wednesday, October 5, 2011

ಮಹಾರಾಷ್ಟ್ರ ನೀರಾವರಿ ಮತ್ತು ನಿರ್ಮಲೀಕರಣ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಮಹಾರಾಷ್ಟ್ರದ ನೀರಾವರಿ ಮತ್ತು ನಿರ್ಮಲೀಕರಣ ಸಚಿವರಾದ ಶ್ರೀ.ಲಕ್ಷ್ಮಣ ರಾವ್ ದೋಬ್ಲೆಯವರು ಇದೇ ತಿಂಗಳ 5ನೇ ಅಕ್ಟೋಬರ್ 2011, ಬುಧವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment