Monday, April 4, 2011

ಖ್ಯಾತ ಭಾರತೀಯ ಕ್ರಿಕೆಟ್ ಪಟು ಸುರೇಶ್ ರೈನಾ ಶಿರಡಿ ಭೇಟಿ - 4ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

 ಭಾರತದ ಖ್ಯಾತ ಕ್ರಿಕೆಟ್ ಪಟು ಶ್ರೀ.ಸುರೇಶ್ ರೈನಾರವರು 4ನೇ ಏಪ್ರಿಲ್ 2011 ರಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಸುರೇಶ್ ರೈನಾ  ಅವರಿಗೆ  ಸಾಯಿಬಾಬಾರವರ ವಿಗ್ರಹ, ಚಿನ್ನದ ನಾಣ್ಯ ಹಾಗೂ ಶಾಲನ್ನು ನೀಡಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ್ ವಾಬ್ಲೆ, ಶ್ರೀ.ಕೆ.ಸಿ.ಪಾಂಡೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment