Friday, June 6, 2014

ಭಾರತದ ಕ್ರಿಕೆಟ್ ತಾರೆಗಳಾದ ಶ್ರೀ.ಯುವರಾಜ್ ಸಿಂಗ್ ಹಾಗೂ ಶ್ರೀ.ಮೋಹಿತ್ ಶರ್ಮ ಶಿರಡಿ ಭೇಟಿ- ಕೃಪೆ: ಸಾಯಿಅಮೃತಧಾರಾ.ಕಾಂ

ಭಾರತದ ಕ್ರಿಕೆಟ್ ತಾರೆಗಳಾದ ಶ್ರೀ.ಯುವರಾಜ್ ಸಿಂಗ್  ಹಾಗೂ ಶ್ರೀ.ಮೋಹಿತ್ ಶರ್ಮರವರು ಇದೇ ತಿಂಗಳ  6ನೇ ಜೂನ್ 2014, ಶುಕ್ರವಾರ ದಂದು ತಮ್ಮ ಕುಟುಂಬದವರೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.



ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment