Monday, August 6, 2012

ಬೆಂಗಳೂರಿನ ಸಾಯಿಭಕ್ತರೊಬ್ಬರಿಂದ ಸಾಯಿಬಾಬಾರವರಿಗೆ ಚಿನ್ನದ ಕಿರೀಟದ ಕೊಡುಗೆ - ಕೃಪೆ:ಸಾಯಿಅಮೃತಧಾರಾ.ಕಾಂ

ಬೆಂಗಳೂರಿನ ಸಾಯಿಭಕ್ತರಾದ ಶ್ರೀ.ಎಮ್.ಆರ್.ರಾಮಯ್ಯನವರು ಇದೇ ತಿಂಗಳ 6ನೇ ಆಗಸ್ಟ್ 2012, ಸೋಮವಾರದಂದು 300 ಗ್ರಾಂ ತೂಕದ ಹಾಗೂ ಸುಮಾರು ಎಂಟು ಲಕ್ಷ ಇಪ್ಪತ್ತೆರಡು ಸಾವಿರ (8,22,000/- ಮಾತ್ರ) ಬೆಲೆಬಾಳುವ ಚಿನ್ನದ ಕಿರೀಟವನ್ನು ಸಾಯಿಬಾಬಾರವರಿಗೆ ಕೊಡುಗೆಯಾಗಿ ನೀಡಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment