Thursday, August 23, 2012

  ಪುಣೆಯ ಸಾಯಿಭಕ್ತರೊಬ್ಬರಿಂದ ಸಾಯಿಬಾಬಾರವರಿಗೆ ಚಿನ್ನದ ಕಿರೀಟದ ಕೊಡುಗೆ - ಕೃಪೆ:ಸಾಯಿಅಮೃತಧಾರಾ.ಕಾಂ

ಪುಣೆಯ ಸಾಯಿಭಕ್ತರಾದ ಶ್ರೀ.ಶಿವಾಜಿ ಮಾನಕರ್ ರವರು ಇದೇ ತಿಂಗಳ 23ನೇ ಆಗಸ್ಟ್ 2012, ಗುರುವಾರದಂದು 900 ಗ್ರಾಂ ತೂಕದ ಹಾಗೂ ಸುಮಾರು ಇಪ್ಪತ್ತಾರು ಲಕ್ಷ ಐವತ್ತೈದು ಸಾವಿರ (26,55,000/- ಮಾತ್ರ) ಬೆಲೆಬಾಳುವ ಚಿನ್ನದ ಕಿರೀಟವನ್ನು ಸಾಯಿಬಾಬಾರವರಿಗೆ ಕೊಡುಗೆಯಾಗಿ ನೀಡಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment