Monday, August 6, 2012

ಅನಾಮಧೇಯ ಸಾಯಿಭಕ್ತರೊಬ್ಬರಿಂದ ಸಾಯಿಬಾಬಾರವರಿಗೆ ಎರಡು ವಜ್ರದ ಹರಳುಗಳ ಕೊಡುಗೆ - ಕೃಪೆ:ಸಾಯಿಅಮೃತಧಾರಾ.ಕಾಂ

ಅನಾಮಧೇಯ ಸಾಯಿಭಕ್ತರೊಬ್ಬರು ಇದೇ ತಿಂಗಳ 1ನೇ ಆಗಸ್ಟ್ 2012, ಬುಧವಾರದಂದು ಶಿರಡಿಯ ಗುರುಸ್ಥಾನ ಮಂದಿರದಲ್ಲಿ ಪಾದುಕೆಗಳ ಪ್ರತಿಷ್ಟಾಪನೆಯ ಶತಮಾನೋತ್ಯವದ ವಿಶೇಷ ಆಚರಣೆಯ ಸಂದರ್ಭದಲ್ಲಿ 2 ಮತ್ತು 3 ಕ್ಯಾರೆಟ್ ತೂಕದ ಹಾಗೂ ಸುಮಾರು ಒಂದು ಕೋಟಿ ಹದಿನೇಳು ಲಕ್ಷ ಎಂಬತ್ತಮೊರು ಸಾವಿರ (1,17,83,000/- ಮಾತ್ರ) ಬೆಲೆಬಾಳುವ ಎರಡು ವಜ್ರದ ಹರಳುಗಳನ್ನು ದಾನದ ಪೆಟ್ಟಿಗೆಯಲ್ಲಿ ಹಾಕುವ ಮುಖಾಂತರ ಸಾಯಿಬಾಬಾರವರಿಗೆ ಕೊಡುಗೆಯಾಗಿ ನೀಡಿದರು. 


 ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment