Tuesday, July 26, 2011

ನೋಯ್ಡಾದ ಸೇವಾ ಸಂಸ್ಥೆಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ 2 ಆಂಬುಲೆನ್ಸ್ ಗಳ ಕೊಡುಗೆ - 18ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ನೋಯ್ಡಾದ ಸೇವಾ ಸಂಸ್ಥೆಯಾದ ಸದ್ಭಾವನಾ ಸೇವಾ ಸಂಸ್ಥಾನದ ವತಿಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಇದೇ ತಿಂಗಳ 18ನೇ ಜುಲೈ 2011 ರಂದು 2 ಮಾರುತಿ ಈಕೋ  ಆಂಬುಲೆನ್ಸ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೋನ್ಡ್ಕರ್, ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಕಾರ್ಯಕಾರಿ ಅಧಿಕಾರಿ ಡಾ.ಯಶವಂತ್  ರಾವ್ ಮಾನೆಯವರುಗಳು ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment