Sunday, June 5, 2011

ಮಹಾರಾಷ್ಟ್ರ  ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ.ಮಾಣಿಕ್ ರಾವ್ ಥಾಕ್ರೆ ಶಿರಡಿ ಭೇಟಿ - 5ನೇ ಜೂನ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ  ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ.ಮಾಣಿಕ್ ರಾವ್ ಥಾಕ್ರೆಯವರು ಇದೇ ತಿಂಗಳ 5ನೇ ಜೂನ್ 2011, ಭಾನುವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಅಮೃತ ಶಿಲೆಯ ಸಾಯಿಬಾಬಾ ವಿಗ್ರಹ ಮತ್ತು ಸಾಯಿಬಾಬಾ ದಿನಚರಿಯನ್ನು ನೀಡುವುದರ ಮುಖಾಂತರ ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ವಿನಾಯಕ್ ರಾವ್ ದೇಶಮುಖ್ ಅವರುಗಳು ಕೂಡ ಉಪಸ್ಥಿತರಿದ್ದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment