Tuesday, June 28, 2011

ಶ್ರೀ ದ್ವಾರಕಾಮಾಯಿ ಶಿರಡಿ ಸಾಯಿ ಮಂದಿರ, ನಂಜನಗೂಡು ಪ್ರಥಮ ವಾರ್ಷಿಕೋತ್ಸವ - 28ನೇ ಜೂನ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  
 
"ದಕ್ಷಿಣ ಕಾಶಿ" ಎಂದೇ  ಖ್ಯಾತಿಯನ್ನು ಪಡೆದ ನಂಜನಗೂಡಿನ ಶ್ರೀ ದ್ವಾರಕಾಮಾಯಿ ಶಿರಡಿ ಸಾಯಿ ಮಂದಿರ ತನ್ನ ಪ್ರಥಮ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮುಂದಿನ ತಿಂಗಳ ಅಂದರೆ  2ನೇ ಜುಲೈ 2011 ಮತ್ತು 3ನೇ ಜುಲೈ 2011 ರಂದು ಆಚರಿಸಿಕೊಳ್ಳುತ್ತಿದೆ. 

ಕಾರ್ಯಕ್ರಮದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಕಾರ್ಯಕ್ರಮ ವಿವರ 
 
ತಾರೀಖು/ದಿನ 
ಸಮಯ 
ಕಾರ್ಯಕ್ರಮ ವಿವರ
02-07-2011/ಶನಿವಾರ 
9 AM
ಗಣಪತಿ ಪೂಜೆ, ಪುಣ್ಯಾಹ, ಮಹಾ  ಗಣಪತಿ ಹೋಮ, ವಿಷ್ಣು  ಸಹಸ್ರನಾಮ ಹೋಮ
12:00 PM
ಪೂರ್ಣಾಹುತಿ, ಅನ್ನದಾನ
5 PM
ಸಾಯಿ ಭಜನೆ
6:30 PM
ಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ
8:30 PM
ಮಹಾಮಂಗಳಾರತಿ, ತೀರ್ಥ  ಪ್ರಸಾದ ವಿನಿಯೋಗ
03-07-2011/ಭಾನುವಾರ 
6 AM
ಸುಪ್ರಭಾತ, ಕಾಕಡಾ ಆರತಿ
7:30 AM
ಮಹಾಭಿಷೇಕ
10:30 AM
ಶ್ರೀ ಸಾಯಿ ಮುಲಮಂತ್ರ  ಹೋಮ, ನವಗ್ರಹ ಹೋಮ
12:30 PM
ಮಹಾಪೂರ್ಣಾಹುತಿ, ಅನ್ನದಾನ
5:30 PM
ಸಾಯಿ ಭಜನೆ

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಹೆಚ್ಚಿನ ಮಾಹಿತಿಗಾಗಿ ಸಾಯಿಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು: 


ವಿಳಾಸ:
ಶ್ರೀ ದ್ವಾರಕಾಮಾಯಿ ಶಿರಡಿ ಸಾಯಿಬಾಬಾ ಮಂದಿರ ಸೇವಾ ಸಮಿತಿ (ನೋಂದಣಿ), 
ಕನ್ನಿಕಾಪರಮೇಶ್ವರಿ ಬಡಾವಣೆ, 
ಜೆ.ಎಸ್.ಎಸ್.ಕಾಲೇಜ್ ಎದುರುಗಡೆ, ಊಟಿ ಮುಖ್ಯರಸ್ತೆ, 
ದೇವಿರಮ್ಮನಹಳ್ಳಿ,ನಂಜನಗೂಡು-571 301, ಮೈಸೂರು ಜಿಲ್ಲೆ, ಕರ್ನಾಟಕ.
ದೂರವಾಣಿ ಸಂಖ್ಯೆ: + 91 98458 28769

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment