Thursday, April 4, 2013

ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಸನಾತನ ಸಿಂಹ ಚಾರಿಟಬಲ್ ಸೇವಾ ಟ್ರಸ್ಟ್ (ನೋಂದಣಿ) ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್ (ನೋಂದಣಿ) ಯ ವತಿಯಿಂದ ಶಿರಡಿಯ ಪ್ರಖ್ಯಾತ ಕಲಾವಿದರೂ ಹಾಗೂ ಸಾಯಿ ಭಕ್ತರಾದ ಶ್ರೀ.ಬಬ್ಲೂ ದುಗ್ಗಲ್ ಜೀ ಹಾಗೂ ಸಂಗಡಿಗರಿಂದ "ಶ್ರೀ ಸಾಯಿ ಸಚ್ಚರಿತೆ ಆಧಾರಿತ ನೃತ್ಯ ನಾಟಕ  "ಏಕ್ ಶ್ಯಾಮ್ ಸಾಯೀ ಕೆ ನಾಮ್" ನ ಆಯೋಜನೆ - ಕೃಪೆ: ಶ್ರೀ ಚಂದ್ರಕಾಂತ್ ಜಾಧವ, ಸಾಯಿ ಸಮರ್ಥ ಟ್ರಸ್ಟ್, ಬೆಂಗಳೂರು


No comments:

Post a Comment