Saturday, January 14, 2012

ಶಿರಡಿ ಸಾಯಿಬಾಬಾನಿಗೆ ಚಿನ್ನದ ತಟ್ಟೆ ಮತ್ತು ಲೋಟಗಳನ್ನು ಕಾಣಿಕೆಯಾಗಿ ನೀಡಿದ ಮುಂಬೈನ  ಸಾಯಿಭಕ್ತ - ಕೃಪೆ: ಸಾಯಿಅಮೃತಧಾರಾ.ಕಾಂ 

ಮುಂಬೈನ ಸಾಯಿಭಕ್ತರಾದ ಶ್ರೀ.ಗೋಯಂಕಾರವರು ಇದೇ ತಿಂಗಳ 14ನೇ ಜನವರಿ 2012, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾನಿಗೆ 2586 ಗ್ರಾಂ ತೂಕದ 63.34 ಲಕ್ಷ ಬೆಳೆಬಾಳುವ ಚಿನ್ನದ ತಟ್ಟೆ ಮತ್ತು ಲೋಟಗಳನ್ನು ಕಾಣಿಕೆಯಾಗಿ ನೀಡಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment