Wednesday, January 11, 2012

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ಬೆಂಗಳೂರು ವತಿಯಿಂದ ಶಿರಡಿ ಪ್ರವಾಸದ ಆಯೋಜನೆ - ಕೃಪೆ: ಶ್ರೀ.ರಾಜೇಶ್, ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರಿನ ವತಿಯಿಂದ ಬರುವ 19ನೇ ಏಪ್ರಿಲ್ 2012,   ಗುರುವಾರದಿಂದ 23ನೇ ಏಪ್ರಿಲ್ 2012, ಸೋಮವಾರದವರಗೆ ಬೆಂಗಳೂರಿನಿಂದ ಶಿರಡಿಗೆ ಪ್ರವಾಸವನ್ನು ಆಯೋಜಿಸಲಾಗಿದೆ. 

ಹೆಚ್ಚಿನ ವಿವರಗಳಿಗೆ ಕೆಳಗೆ ಲಗತ್ತಿಸಿರುವ ಭಿತ್ತಿಪತ್ರವನ್ನು ಸಾಯಿಭಕ್ತರು ನೋಡಬಹುದಾಗಿದೆ.
 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment