Thursday, March 10, 2011

ಮೊದಲನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಬೆಂಗಳೂರಿನ ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ - 10ನೇ ಮಾರ್ಚ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಬೆಂಗಳೂರಿನ ಜಯನಗರದಲ್ಲಿರುವ ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರವು ತನ್ನ ಮೊದಲನೇ ವಾರ್ಷಿಕೋತ್ಸವವನ್ನು ಇದೇ ತಿಂಗಳ 19 ಮತ್ತು 20ನೇ ಮಾರ್ಚ್ 2011 ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ. 

ಕಾರ್ಯಕ್ರಮ ವಿವರಗಳು ಈ ಕೆಳಕಂಡಂತೆ ಇವೆ: 

19ನೇ  ಮಾರ್ಚ್ 2011, ಶನಿವಾರ 

ಬೆಳಿಗ್ಗೆ 7 ಘಂಟೆಯಿಂದ 52 ಅಧ್ಯಾಯಗಳು ಮುಗಿಯುವವರೆಗೆ ಅಖಂಡ ಸಾಯಿ  ಸಚ್ಚರಿತ ಪಾರಾಯಣ (ಬೇರೆ ಬೇರೆ ಭಾಷೆಗಳಲ್ಲಿ)

20ನೇ  ಮಾರ್ಚ್ 2011, ಭಾನುವಾರ 

ಬೆಳಿಗ್ಗೆ 8 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಅಖಂಡ ಸಾಯಿ ನಾಮಜಪ ( ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ).

ಸ್ಥಳ: 
ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ 
ಶ್ರೀ ಸಾಯಿ ಅಮೃತಂ, 3ನೇ ಮಹಡಿ, (ಕೆಫೆ ಕಾಫಿ ಡೇ ಮೇಲೆ)
ನಂ.1481, ಸೌತ್ ಎಂಡ್ "ಬಿ" ಅಡ್ಡರಸ್ತೆ, 28ನೇ ಮುಖ್ಯರಸ್ತೆ, 
9ನೇ ಬ್ಲಾಕ್, ರಾಗಿಗುಡ್ಡ ದೇವಾಲಯದ ಬಳಿ, 
ಜಯನಗರ, ಬೆಂಗಳೂರು-560 069.
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀಮತಿ.ಇಂದು ಮತ್ತು ಶ್ರೀ.ಆರ್.ಸತೀಶ್ 
ದೂರವಾಣಿ ಸಂಖ್ಯೆ: +91 93412 64696 
ಮಾರ್ಗಸೂಚಿ: ಜಯನಗರ ಈಸ್ಟ್ ಎಂಡ್ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ಧ್ಯಾನಮಂದಿರ ಸಿಗುತ್ತದೆ. 

ಎಲ್ಲ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಧ್ಯಾನ ಮಂದಿರದ ಕಾರ್ಯಕಾರಿ ಸಮಿತಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment