Sunday, February 13, 2011

ಭಾರತದ ಅಗ್ರಮಾನ್ಯ ಕ್ರಿಕೆಟ್ ಆಟಗಾರ ಶ್ರೀ.ವಿ.ವಿ.ಎಸ್.ಲಕ್ಷ್ಮಣ್ ಮತ್ತು ಮುಂಬೈ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶ್ರೀ.ಕೃಪಾಶಂಕರ್ ಸಿಂಗ್ ಶಿರಡಿ ಭೇಟಿ - 13ನೇ ಫೆಬ್ರವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತದ ಅಗ್ರಮಾನ್ಯ ಕ್ರಿಕೆಟ್ ಆಟಗಾರ ಶ್ರೀ.ವಿ.ವಿ.ಎಸ್.ಲಕ್ಷ್ಮಣ್ ಮತ್ತು ಮುಂಬೈ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶ್ರೀ.ಕೃಪಾಶಂಕರ್ ಸಿಂಗ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment