Thursday, September 2, 2010

ಶಿರಡಿ ಸಂಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ  

ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಭಗವಾನ್ ಶ್ರೀ ಕೃಷ್ಣನ ಜನನವನ್ನು ಸೂಚಿಸಲು ಸಮಾಧಿ ಮಂದಿರದಲ್ಲಿ  "ಮೊಸರಿನ ಗಡಿಗೆ" ಯನ್ನು ಒಡೆಯುವ ಕಾರ್ಯಕ್ರಮವನ್ನು ೨ ನೇ ಸೆಪ್ಟೆಂಬರ್ ೨೦೧೦, ಗುರುವಾರದಂದು ಹಮ್ಮಿಕೊಳ್ಳಲಾಯಿತು. ಅದರ ಸುಂದರ ದೃಶ್ಯವನ್ನು ಸಾಯಿ ಭಕ್ತರಿಗೊಸ್ಕರ ಈ ಕೆಳಗೆ ಕೊಡಲಾಗಿದೆ.

ಭಗವಾನ್ ಶ್ರೀ ಕೃಷ್ಣ ನ ಜನನವನ್ನು ಸೂಚಿಸಲು ಮೊಸರಿನ ಗಡಿಗೆಯನ್ನು ಒಡೆಯುತ್ತಿರುವ ಸುಂದರ ದೃಶ್ಯ

No comments:

Post a Comment