Friday, January 31, 2014

ಉತ್ತರಪ್ರದೇಶದ ವೃಂದಾವನದ ಸ್ವಾಮಿ ಗಯಾನಂದ ಜೀ ಮಹಾರಾಜ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ. ಕಾಂ

ಉತ್ತರಪ್ರದೇಶದ ವೃಂದಾವನದ ಸ್ವಾಮಿ ಗಯಾನಂದ ಜೀ ಮಹಾರಾಜ್ ರವರು ಇದೇ ತಿಂಗಳ 31ನೇ ಜನವರಿ 2014, ಶುಕ್ರವಾರ ದಂದು ಶಿರಡಿಗೆ  ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment