Saturday, January 25, 2014

ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿ, ಅನಂತಪುರದ ವತಿಯಿಂದ ಶ್ರೀ ಸಾಯಿ ವಿಶ್ವ ಚೈತನ್ಯ ಮಹಾರಾಜ್ ರವರ ಮಾರ್ಗದರ್ಶನದಲ್ಲಿ ಸಾಯಿ ಯುವ ಭಕ್ತ ಸಮ್ಮೇಳನದ ಆಯೋಜನೆ

ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿ, ಅನಂತಪುರದ ವತಿಯಿಂದ ಶ್ರೀ ಸಾಯಿ ವಿಶ್ವ ಚೈತನ್ಯ ಮಹಾರಾಜ್ ರವರ ಮಾರ್ಗದರ್ಶನದಲ್ಲಿ ಸಾಯಿ ಯುವ ಭಕ್ತ ಸಮ್ಮೇಳನವನ್ನು ಇದೇ ತಿಂಗಳ 26ನೇ ಜನವರಿ 2014, ಭಾನುವಾರದಂದು ಬೆಳಿಗ್ಗೆ 10:00 ಘಂಟೆಗೆ ಅನಂತಪುರದ ಜಿಲ್ಲಾ ಪರಿಷತ್ ಕಚೇರಿಯ ಎದುರುಗಡೆ ಇರುವ ಶ್ರೀ ಗೀತಾ ಮಂದಿರದಲ್ಲಿ ಆಯೋಜಿಸಲಾಗಿದೆ.     


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment