Tuesday, January 7, 2014

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ಬೆಂಗಳೂರು ವತಿಯಿಂದ ಶಿರಡಿ ಯಾತ್ರೆಯ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು 19ನೇ ಏಪ್ರಿಲ್ 2014, ಶನಿವಾರ ದಿಂದ 24ನೇ ಏಪ್ರಿಲ್  2014, ಗುರುವಾರ ದವರೆಗೆ ಬೆಂಗಳೂರಿನಿಂದ ಶಿರಡಿಗೆ  ಯಾತ್ರೆಯನ್ನು ಹಮ್ಮಿಕೊಂಡಿದೆ. 

ಯಾತ್ರೆಯ ವಿವರಗಳನ್ನು ಸಾಯಿ ಭಕ್ತರ ಅನೂಕೂಲಕ್ಕಾಗಿ ಈ ಕೆಳಗೆ ಲಗತ್ತಿಸಲಾಗಿದೆ: 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment