Tuesday, October 22, 2013

ಔರಂಗಾಬಾದ್ ನ ಸಾಯಿ ಭಕ್ತರಿಂದ ಶಿರಡಿ ಸಾಯಿಬಾಬನಿಗೆ ಚಿನ್ನದ ಕಿರೀಟದ ಕಾಣಿಕೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ಔರಂಗಾಬಾದ್ ನ ಸಾಯಿ ಭಕ್ತರಾದ ಶ್ರೀ.ಮಧುಕರ್ ದಗ್ಡೂಜಿ ದೇಶಮುಖ್ ರವರು ಇದೇ ತಿಂಗಳ 14ನೇ  ಅಕ್ಟೋಬರ್ 2013, ಸೋಮವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬನಿಗೆ 756 ಗ್ರಾಂ ತೂಕದ 20,89,584/- ರೂಪಾಯಿ ಬೆಲೆ ಬಾಳುವ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ


No comments:

Post a Comment