Tuesday, October 22, 2013

ಭಾರತದ ಕ್ರಿಕೆಟ್ ತಾರೆಗಳಾದ ಶ್ರೀ.ಸುರೇಶ್ ರೈನಾ ಹಾಗೂ ಶ್ರೀ.ರವೀಂದ್ರ ಜಡೇಜ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಭಾರತದ ಕ್ರಿಕೆಟ್ ತಾರೆಗಳಾದ ಶ್ರೀ.ಸುರೇಶ್ ರೈನಾ ಹಾಗೂ ಶ್ರೀ.ರವೀಂದ್ರ ಜಡೇಜರವರು ಇದೇ ತಿಂಗಳ 13ನೇ ಅಕ್ಟೋಬರ್  2013, ಭಾನುವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment