Monday, October 21, 2013

ಶ್ರೀ ಸಾಯಿ ಟಿವಿಯ ವತಿಯಿಂದ ಹೈದರಾಬಾದ್ ನಲ್ಲಿ ತನ್ನ ಚಟುವಟಿಕೆಯ ಕುರಿತು ಕರಪತ್ರದ ಬಿಡುಗಡೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿ ಟಿವಿಯು 26ನೇ  ಸೆಪ್ಟೆಂಬರ್ 2013, ಗುರುವಾರ ದಂದು ಹೈದರಾಬಾದ್ ನ ಕೋಟಿಯಲ್ಲಿರುವ ಸಂಕಲ್ಪ ಗ್ರ್ಯಾಂಡ್ ನಲ್ಲಿ ನಡೆದ ಆಧ್ಯಾತ್ಮಿಕತೆಯಿಂದ ತುಂಬಿದ ಸುಂದರ ಸಂಜೆಯಂದು ತನ್ನ ಚಟುವಟಿಕೆ, ಉದ್ದೇಶ, ತಂಡ ಹಾಗೂ ಸಲಹಾ ಸಮಿತಿಯ ವಿವರಗಳಿರುವ ಕರಪತ್ರವನ್ನು  ಅನಾವರಣೆಗೊಳಿಸಿತು. ಶಿರಡಿ ಸಾಯಿಬಾಬಾರವರ ಈ ಪ್ರಪ್ರಥಮ ಟಿವಿ ವಾಹಿನಿಯು ಮುಂಬರುವ ಶ್ರೀ ರಾಮನವಮಿಯಂದು ಆರಂಭಗೊಳ್ಳುವ ನಿರೀಕ್ಷೆಯಿದೆ. 






 
 ಕನ್ನಡ ಅನುವಾದ: ಶ್ರೀಕಂಠ ಶರ್ಮ


No comments:

Post a Comment