Monday, October 21, 2013

ಗುಜರಾತ್ ನ ಸ್ವಾಮಿ ನಾರಾಯಣ ಮಂದಿರದ ಸಂತರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಗುಜರಾತ್ ನ ಸ್ವಾಮಿ ನಾರಾಯಣ ಮಂದಿರದ ಸಂತರು ಇದೇ ತಿಂಗಳ  1ನೇ ಅಕ್ಟೋಬರ್ 2013, ಮಂಗಳವಾರ ದಂದು ಶಿರಡಿಗೆ ಭೇಟಿ ನೀಡಿ   ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಮೋಹನ್ ಯಾದವ್ ರವರೊಂದಿಗೆ ಸಂತರ ತಂಡವು ಭಾವಚಿತ್ರದಲ್ಲಿ ಕಾಣಿಸಿಕೊಂಡಿದ್ದು ಹೀಗೆ.....  


 ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment