Tuesday, May 29, 2012

ಭರವಸೆಯ ಹಿಂದಿ ಚಿತ್ರನಟ ಶ್ರಿ.ರಿತೇಶ್ ದೇಶಮುಖ್ ಮತ್ತು ಶ್ರೀಮತಿ.ಜೆನೆಲಿಯಾ ಡಿಸೋಜ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಭರವಸೆಯ ಹಿಂದಿ ಚಿತ್ರನಟ ಶ್ರಿ.ರಿತೇಶ್ ದೇಶಮುಖ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಜೆನೆಲಿಯಾ ಡಿಸೋಜ ರವರು ಇದೇ ತಿಂಗಳ 29ನೇ ಮೇ 2012, ಮಂಗಳವಾರ ದಂದು ಶಿರ‍ಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.


 ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment