Thursday, December 15, 2011

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಆಯೋಜನೆ - ಕೃಪೆ:ಸಾಯಿಅಮೃತಧಾರಾ.ಕಾಂ  

ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಅಂಗವಾಗಿ ಶಿರಡಿ ಸಾಯಿಬಾಬಾರವರ ಚಿತ್ರಪಟ, ವೀಣೆ ಮತ್ತು ಶ್ರೀ ಸಾಯಿ ಸಚ್ಚರಿತ್ರೆ (ಪೋತಿ)ಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. 



ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಶ್ರೀ ಸಾಯಿ ಸಚ್ಚರಿತ್ರೆ (ಪೋತಿ) ಯ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಅಶೋಕ್ ಕಂಬೇಕರ್, ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ.ಕಿಶೋರ್ ಮೋರೆ, ಉಪ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯಶವಂತ್ ಮಾನೆ ಮತ್ತು ವಿಶೇಷ ಕಾರ್ಯಾಧಿಕಾರಿಗಳಾದ ಶ್ರೀ.ಪ್ರಭಾಕರ್ ಬೋರವಾಕೆಯವರುಗಳು ಕೂಡ ಉಪಸ್ಥಿತರಿದ್ದರು. 



ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿವಸೇನಾ ಕಾರ್ಯಾಧ್ಯಕ್ಷರಾದ ಶ್ರೀ.ಉದ್ಧವ್ ಥಾಕ್ರೆ ಮತ್ತು ಶ್ರೀಮತಿ.ರಶ್ಮಿ ಥಾಕ್ರೆಯವರುಗಳು ಶ್ರೀ ಸಾಯಿ ಸಚ್ಚರಿತ್ರೆ (ಪೋತಿ) ಯ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ಅಶೋಕ್ ಕಂಬೇಕರ್ ಕೂಡ ಉಪಸ್ಥಿತರಿದ್ದರು. 



ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿವಸೇನಾ ಕಾರ್ಯಾಧ್ಯಕ್ಷರಾದ ಶ್ರೀ.ಉದ್ಧವ್ ಥಾಕ್ರೆ ಮತ್ತು ಶ್ರೀಮತಿ.ರಶ್ಮಿ ಥಾಕ್ರೆಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ಅಶೋಕ್ ಕಂಬೇಕರ್ ಕೂಡ ಉಪಸ್ಥಿತರಿದ್ದರು.


ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment