Saturday, December 17, 2011

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಆಯೋಜನೆ - 3ನೇ ದಿನದ ವರದಿ - ಕೃಪೆ:ಸಾಯಿಅಮೃತಧಾರಾ.ಕಾಂ 

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಕವಿತಾ ಕೃಷ್ಣಮುರ್ತಿಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.  
 

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಪದ್ಮಜಾ ಫೆನಾನಿಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಸಚ್ಚಿದಾನಂದ ಅಪ್ಪಾರವರು  ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಸಿದ್ಧಾಂತ್ ಬೋಸ್ಲೆಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಸಾಧನಾ ಸರ್ಗಮ್ ರವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು. 


ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣ ನಡೆದ ಸ್ಥಳದ ಎರಡು ದೃಶ್ಯಾವಳಿಗಳನ್ನು ಸಾಯಿಭಕ್ತರಿಗೊಸ್ಕರ ಈ ಕೆಳಗಡೆ ನೀಡಲಾಗಿದೆ. 



ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಅಭಿಜಿತ್ ಸಾವಂತ್ ರವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಸುದೇಶ್ ಬೋಸ್ಲೆಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಸುರೇಶ ವಾಡೇಕರ್ ರವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಇದೇ ತಿಂಗಳ 17ನೇ ಡಿಸೆಂಬರ್ 2011, ಶನಿವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ.  


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment