Thursday, December 1, 2011

ಶಿರಡಿ ಸಾಯಿಬಾಬಾ ಸಂಸ್ಥಾನದ ಲೇಂಡಿ ಉದ್ಯಾನವನದಲ್ಲಿ  ದತ್ತಾತ್ರೇಯರ ನೂತನ ಅಮೃತಶಿಲೆಯ ವಿಗ್ರಹದ ಪ್ರತಿಷ್ಟಾಪನೆ - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿರುವ ಲೇಂಡಿ ಉದ್ಯಾನವನದಲ್ಲಿ  ದತ್ತಾತ್ರೇಯರ ನೂತನ ಅಮೃತಶಿಲೆಯ ವಿಗ್ರಹವನ್ನು ಇದೇ ತಿಂಗಳ 1ನೇ ಡಿಸೆಂಬರ್ 2011, ಗುರುವಾರದಂದು ಪ್ರತಿಷ್ಟಾಪಿಸಲಾಯಿತು. ವಿಗ್ರಹದ ಪ್ರತಿಷ್ಟಾಪನೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ನೆರವೇರಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment