Friday, November 18, 2011

ಶ್ರೀಮತಿ.ಸತ್ವಶೀಲ ಚವಾಣ್ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರ ಧರ್ಮಪತ್ನಿ ಶ್ರೀಮತಿ.ಸತ್ವಶೀಲ ಚವಾಣ್ ರವರು ಇದೇ ತಿಂಗಳ 18ನೇ ನವೆಂಬರ್ 2011, ಶುಕ್ರವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment