Wednesday, July 1, 2015

ಮೇಘಾಲಯ ರಾಜ್ಯಪಾಲ ಶ್ರೀ.ವಿ.ಶಣ್ಮುಗನಾಥನ್ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮೇಘಾಲಯ ರಾಜ್ಯದ ರಾಜ್ಯಪಾಲರಾದ ಶ್ರೀ.ವಿ.ಶಣ್ಮುಗನಾಥನ್ ರವರು ಇದೇ ತಿಂಗಳ 1ನೇ ಜುಲೈ 2015, ಬುಧವಾರ ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment