Friday, July 24, 2015

"ಕಾರ್ಗಿಲ್ ಗೌರವ ಕಳಶ" ತಂಡದ ಸದಸ್ಯರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


"ಕಾರ್ಗಿಲ್ ಗೌರವ ಕಳಶ" ತಂಡದ ಮುಖ್ಯಸ್ಥ ಕಾಪ್ಟನ್ ಭಂಡಾರಿ  ಮತ್ತು ಅವರ ಸಹೋದ್ಯೋಗಿಗಳು ಇದೇ ತಿಂಗಳ 24ನೇ ಜುಲೈ 2015, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment