Monday, December 16, 2013

ಶ್ರೀ ಶಿರಡಿ ಸಾಯಿ ವಾಸವಿ ಚಾರಿಟಬಲ್ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ಅಖಂಡ ಸಾಯಿ ಭಜನೆ ಹಾಗೂ ಹಾಲಿನ ಅಭಿಷೇಕ ಕಾರ್ಯಕ್ರಮ "ಸಾಯಿ ಅಮೃತಧಾರೆ" ಯ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿ ವಾಸವಿ ಚಾರಿಟಬಲ್ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ಮುಂದಿನ ತಿಂಗಳ 12ನೇ ಜನವರಿ 2014, ಭಾನುವಾರ ದಂದು ಬೆಳಿಗ್ಗೆ 9:00 ಘಂಟೆಯಿಂದ ರಾತ್ರಿ 9:00 ಘಂಟೆಯವರೆಗೆ ಬೆಂಗಳೂರಿನ ವಿಶ್ವೇಶ್ವರಪುರಂನಲ್ಲಿರುವ ವಾಸವಿ ಕನ್ವೆನ್ಷನ್ ಹಾಲ್ ನಲ್ಲಿ   ಅಖಂಡ ಸಾಯಿ ಭಜನೆ ಹಾಗೂ ಹಾಲಿನ ಅಭಿಷೇಕ ಕಾರ್ಯಕ್ರಮ "ಸಾಯಿ ಅಮೃತಧಾರೆ" ಯನ್ನು  ಆಯೋಜಿಸಲಾಗಿದೆ.


ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ: 


ಸಾಯಿ ಭಜನೆ ಕಾರ್ಯಕ್ರಮದ ವಿವರ ಈ ಕೆಳಕಂಡಂತೆ ಇದೆ:

ಬೆಳಿಗ್ಗೆ 10:00ಕ್ಕೆ           - ಪ್ರಾಜ್ಞ ತಂಡ
ಬೆಳಿಗ್ಗೆ  11:00ಕ್ಕೆ          - ಆರ್ಡಿಕ್  ಸಾಯಿ ಭಜನ ಮಂಡಲಿ
ಮಧ್ಯಾನ್ಹ  12:30ಕ್ಕೆ     - ಶ್ರೀ.ರಾಧಾಕೃಷ್ಣ ಮತ್ತು ವೃಂದ
ಮಧ್ಯಾನ್ಹ  01:30ಕ್ಕೆ     - ಗೌರಿಬಿದನೂರು ಸಾಯಿ ಮಂದಿರ ಭಜನ ಮಂಡಲಿ
ಮಧ್ಯಾನ್ಹ 02:30ಕ್ಕೆ      - ಶ್ರೀ.ಕೃಷ್ಣಪ್ಪ ಮತ್ತು ಶ್ರೀ.ಅರುಣ್ ಸಹೋದರರು
ಮಧ್ಯಾನ್ಹ 03:30ಕ್ಕೆ      - ವಾಸವಿ ಮಹಿಳಾ ಮಂಡಲಿ, ರಾಜಾಜಿನಗರ, ಬೆಂಗಳೂರು
ಸಂಜೆ 04:30ಕ್ಕೆ           - ಶ್ರೀಮತಿ.ಅಂಕಿತ, ಸದ್ಗುರು ಭಜನ ಮಂಡಲಿ, ಬೆಂಗಳೂರು
ಸಂಜೆ 06:00 ಕ್ಕೆ          - ಆವೋ ಸಾಯಿ ಭಜನ ವೃಂದ
ಸಂಜೆ 07:00ಕ್ಕೆ           - ಶ್ರೀಮತಿ.ಶಿವಾನಿ ಮತ್ತು ವೃಂದ
ರಾತ್ರಿ 08:00ಕ್ಕೆ            - ಶ್ರೀಮತಿ.ನಾಗಶ್ರೀ ಮತ್ತು ವೃಂದ
ರಾತ್ರಿ 08:30ಕ್ಕೆ            - ಸಾಯಿ ಭಜನ ಮಂಡಲಿ, ಕುಮಾರಸ್ವಾಮಿ ಲೇಔಟ್, ಬೆಂಗಳೂರು


ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment