Wednesday, July 31, 2013

ಬೆಂಗಳೂರಿನಲ್ಲಿ ರಾಮೇಶ್ವರದಿಂದ ಶಿರಡಿಗೆ ತೆರಳುವ ಪಲ್ಲಕ್ಕಿ ಯಾತ್ರಿಗಳ ಪಲ್ಲಕ್ಕಿ ದರ್ಶನ, ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಕಾರ್ಯಕ್ರಮ - ಕೃಪೆ: ಶ್ರಿ. ಸಾಯಿರಮೇಶ್, ಶಿರಡಿ

ರಾಮೇಶ್ವರದಿಂದ ಶಿರಡಿಗೆ ತೆರಳುವ ಪಲ್ಲಕ್ಕಿ ಯಾತ್ರಿಗಳ ಪಲ್ಲಕ್ಕಿ ದರ್ಶನ, ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಕಾರ್ಯಕ್ರಮಗಳನ್ನು ಪರಮ ಪವಿತ್ರ ಏಕಾದಶಿಯ ದಿನವಾದ 17ನೇ ಆಗಸ್ಟ್ 2013, ಶನಿವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕುಣಿಗಲ್ ಕ್ರಾಸ್ ನಲ್ಲಿರುವ ಲಕ್ಷ್ಮೀನಾರಾಯಣ ಭವನದಲ್ಲಿ ಬೆಳಿಗ್ಗೆ 8:00 ರಿಂದ ರಾತ್ರಿ 8:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. 

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಕಾರ್ಯಕ್ರಮದ ಆಯೋಜಕರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 



ಕನ್ನಡ ಅನುವಾದ:  ಶ್ರೀಕಂಠ ಶರ್ಮ

No comments:

Post a Comment