Wednesday, June 13, 2012

ಗುಜರಾತ್  ರಾಜ್ಯದ ರಾಜ್ಯಪಾಲರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಗುಜರಾತ್  ರಾಜ್ಯದ ರಾಜ್ಯಪಾಲರಾದ ಡಾ.ಕಮಲ ಬೆನಿವಾಲ್ ರವರು ಇದೇ ತಿಂಗಳ 13ನೇ ಜೂನ್ 2012, ಬುಧವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment