Monday, March 5, 2012

ಹಿಂದಿ ಚಿತ್ರರಂಗದ ಭರವಸೆಯ ನಟ ತುಷಾರ್ ಕಪೂರ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಹಿಂದಿ ಚಿತ್ರರಂಗದ ಭರವಸೆಯ ನಟ ಮತ್ತು ಖ್ಯಾತ ನಟ ಶ್ರೀ.ಜಿತೇಂದ್ರ ಮತ್ತು ಶ್ರೀಮತಿ.ಶೋಭಾ ಕಪೂರ್ ರವರ ಪುತ್ರ ಹಾಗೂ ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕಿ ಶ್ರೀಮತಿ.ಏಕ್ತಾ ಕಪೂರ್ ರವರ ಸಹೋದರ ಶ್ರೀ.ತುಷಾರ್ ಕಪೂರ್ ರವರು ಇದೇ ತಿಂಗಳ 5ನೇ ಮಾರ್ಚ್ 2012, ಸೋಮವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment