Monday, February 13, 2012

ಉದಯೋನ್ಮುಖ ಭಾರತೀಯ ಕ್ರಿಕೆಟ್ ಆಟಗಾರ ಶ್ರೀ.ಅಜಿಂಕ್ಯಾ ರಹಾನೆ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಉದಯೋನ್ಮುಖ ಭಾರತೀಯ ಕ್ರಿಕೆಟ್ ಆಟಗಾರ ಶ್ರೀ.ಅಜಿಂಕ್ಯಾ ರಹಾನೆಯವರು ಇದೇ ತಿಂಗಳ 13ನೇ ಫೆಬ್ರವರಿ 2012, ಸೋಮವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 
 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment