Sunday, April 26, 2015

ಮಹಾರಾಷ್ಟ್ರ ರಾಜ್ಯದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ.ಚಂದ್ರಶೇಖರ್ ಬವನಕುಲೆ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಹೊಸ ಮತ್ತು ನವೀಕರಿಸಬಹುದಾದ ಇಂಧನ  ಖಾತೆ ರಾಜ್ಯ ಸಚಿವ ಶ್ರೀ.ಚಂದ್ರಶೇಖರ್ ಬವನಕುಲೆಯವರು ಇದೇ ತಿಂಗಳ 26ನೇ ಏಪ್ರಿಲ್ 2015, ಭಾನುವಾರದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment