Wednesday, April 1, 2015

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಿವೃತ್ತ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ.ಬಾವು ಸಾಹೇಬ್ ದಾಜೀಬ್ ಸಬಲೆಯವರಿಗೆ ಸನ್ಮಾನ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನವು ಇತ್ತೀಚಿಗೆ ಸೇವೆಯಿಂದ ನಿವೃತ್ತರಾದ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ. ಬಾವು ಸಾಹೇಬ್ ದಾಜೀಬ್ ಸಬಲೆಯವರಿಗೆ ಇದೇ ತಿಂಗಳ 1ನೇ ಏಪ್ರಿಲ್ 2015, ಬುಧವಾರ ದಂದು ಸನ್ಮಾನ ಮಾಡಿತು. ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಸುರ್ಯಭಾನು ಗಮೆ , ಶ್ರೀ.ಉತ್ತಮರಾವ್ ಗೋಂದ್ಕರ್ ಮತ್ತು ಶ್ರೀ.ದಿಲೀಪ್ ಉಗಳೆ ಯವರುಗಳು ಕೂಡ ಉಪಸ್ಥಿತರಿದ್ದರು.  


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment