Thursday, April 23, 2015

ಮಹಾರಾಷ್ಟ್ರ ರಾಜ್ಯದ ಗೃಹ, ಕಾರ್ಮಿಕ ಮತ್ತು ಗಣಿ ಖಾತೆ ರಾಜ್ಯ ಸಚಿವ ಶ್ರೀ.ಪ್ರಕಾಶ್ ಮೆಹ್ತಾ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಗೃಹ, ಕಾರ್ಮಿಕ  ಮತ್ತು ಗಣಿ ಖಾತೆ ರಾಜ್ಯ ಸಚಿವ ಶ್ರೀ.ಪ್ರಕಾಶ್ ಮೆಹ್ತಾ ರವರು ಇದೇ ತಿಂಗಳ 23ನೇ ಏಪ್ರಿಲ್ 2015, ಗುರುವಾರ  ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment